ಜಲಸಿರಿ 2010 - ನೀರಿನ ವಿಚಾರಗಳ ಅಪರೂಪದ ಕ್ಯಾಲೆಂಡರ್

ಜಲಸಿರಿ 2010ರ ಕ್ಯಾಲೆಂಡರ್ ತುಮಕೂರಿನ ಧಾನ್ಯ ಸಂಸ್ಥೆಯು ಅರ್ಘ್ಯಂ ಸಹಯೋಗದಲ್ಲಿ ಜಲ ಸಂರಕ್ಷಣೆ ವಿಚಾರಗಳಿಗೆ
ಸಂಬಂಧಿಸಿದ ವಿಶಿಷ್ಟ ಕ್ಯಾಲೆಂಡರ್ ಹೊರತಂದಿದೆ. ಎಲ್ಲರ ನಿತ್ಯ ಸಂಗಾತಿಯಾದ ಕ್ಯಾಲೆಂಡರ್ ಮೂಲಕ ನೀರೆಚ್ಚರ ಮೂಡಿಸುವುದು ಇದರ ಉದ್ದೇಶ.
 read more »

ಏರೋಬಿಕ್ ಭತ್ತದ ತಳಿ

ಬ್ಯಾಂಕ್ ಅಧಿಕಾರಿ ಉಲ್ಲಾಸ್ ಗುನಗಾ ಅವರ ‘ವಾಟರ್’ ಹಾಗೂ ‘ವೆಜಿಟೆಬಲ್’ ಬ್ಯಾಂಕಿಂಗ್!

ಮನೆ ಅಂಗಳದಲ್ಲಿ ಕೈತೋಟ ಮಾಡಿ ಹಸುರು ಉಕ್ಕಿಸಿದ ‘ವಾಟರ್’ ಹಾಗೂ ‘ವೆಜಿಟೇಬಲ್ ಬ್ಯಾಂಕ್’ ಅಧಿಕಾರಿ ಉಲ್ಲಾಸ್ ಗುನಗಾ ತಮ್ಮ ಶ್ರೀನಿವಾಸ ‘ಕಲ್ಯಾಣ’ದ ಮುಂದೆ.

ಮನೆಯಲ್ಲಿ ಕೈ ತೊಳೆಯಲು ಬಳಸಿದ ಸಿಂಕ್ ನೀರು, ಅಡುಗೆ ಮನೆಯ ಸಿಂಕ್ ಹೊರಸೂಸುವ ಕಾಯಿಪಲ್ಲೆ-ಆಹಾರ ತುಣುಕುಗಳನ್ನುಳ್ಳ ನೀರು ಹಾಗೂ ಬಚ್ಚಲು ಮೋರಿಯಿಂದ ಬಂದ ನಂತರ ಸೋಸಿದ ಪುನರ್ಬಳಕೆಗೆ ಯೋಗ್ಯವಾದ ಖನಿಜ ಯುಕ್ತ ನೀರು ಉಪಯೋಗಿಸಿಕೊಂಡು ವರ್ಷವಿಡಿ ಮನೆಗೆ ಬೇಕಾಗುವ ತರಹೇವಾರಿ ಕಾಯಿಪಲ್ಯ ಬೆಳೆದುಕೊಳ್ಳಲು ಸಾಧ್ಯವೇ? ಆಸಕ್ತರು ಮಲೆನಾಡಿನ ಮನೆಗಳಲ್ಲಿ  ಈ ಪ್ರಯೋಗ ಮಾಡಬಹುದೇನೋ? ಆದರೆ, ಮೊದಲೇ ಇಕ್ಕಟಿನಲ್ಲಿರುವ ಪೇಟೆಯ ಮನೆಗಳಲ್ಲಿ ಇದು ಸಾಧ್ಯವೇ?

"ಪೇಟೆಯ ಮನೆಯ ಸುತ್ತ ಕ್ಲೀನ್ ಹಾಗೂ ನೀಟ್ ನೆಸ್ ಇರಬೇಕು. ಯಾವುದೇ ಗಿಡಗಳಿರಬಾರದು. ಗಿಡಗಳಿದ್ದರೆ ಕಸ ಬೀಳುತ್ತದೆ, ಪಕ್ಷಿಗಳು ಬಂದು ಹಿಕ್ಕೆ ಹಾಕುತ್ತವೆ..ಸೊಳ್ಳೆ- ಹಾವುಗಳ ಬರುತ್ತವೆ ಎಂಬ ಒಣ ಭ್ರಮೆ ಕೆಲವರಿಗಿದೆ" ಎನ್ನುತ್ತಾರೆ ‘ವೆಜಿಟೇಬಲ್’ ಹಾಗೂ ‘ವಾಟರ್ ಬ್ಯಾಂಕಿಂಗ್’ ಮಾಡುತ್ತಿರುವ ಬ್ಯಾಂಕ್ ಅಧಿಕಾರಿ ಉಲ್ಲಾಸ್ ಗುನಗಾ! 

 read more »

ಮತ್ತಷ್ಟು ವಿಶೇಷ ಬರಹಗಳು »

ಪ್ರಶ್ನೋತ್ತರ

»155 ಸದಸ್ಯರು, »1243 ಪುಟಗಳು, »334 ಪ್ರತಿಕ್ರಿಯೆಗಳು,

Subscribe/Track

Enter your email address:


 Subscribe in a reader

ವೀಡಿಯೋ

ಪರಿಸರ ಸ್ನೇಹಿ ಶೌಚಾಲಯ

ಈ ವೀಡಿಯೋದಲ್ಲಿ ಪರಿಸರ ಸ್ನೇಹಿ ಶೌಚಾಲಯಗಳ ಬಳಕೆಯಿಂದ ನೀರಿನ ಮಿತವ್ಯಯ ಸಾಧ್ಯ ಮತ್ತು ಮನುಷ್ಯನ ಮಲ ಮೂತ್ರವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಹೇಗೆ ಬೇಸಾಯಕ್ಕೆ ಬಳಸಬಹುದು ಎಂಬುದನ್ನು ತಿಳಿಸಲಾಗಿದೆ.
 read more »

ಮತ್ತಷ್ಟು ವೀಡಿಯೋಗಳು »

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

dsc_0563.jpg

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದು ಕಲ್ಲು ಹೋಯಿತಷ್ಟೇ?

ಇಂತಹುದೇ ಪ್ರಯೋಗ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು. ಪತ್ರಿಕೋದ್ಯಮದ ಆಯ್ದ ವಿದ್ಯಾರ್ಥಿ ಸಮುದಾಯವನ್ನು ಒಂದೆಡೆ ಸೇರಿಸಿ ‘ನೀರ ನಿಶ್ಚಿಂತೆ’- ಅನ್ನದ ನೆಲ..ಅರಿವಿನ ಮುಗಿಲು ಎಂಬ ಕಾರ್ಯಾಗಾರದ ಭಾಗೀದಾರರಾಗುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲ. ಆನ್ಲೈನ್ ‘ಬ್ಲಾಗೀ’ದಾರರಾಗಿ ಇಂತಹ ಸಮುದಾಯದತ್ತ ನೀರ ನಿಶ್ಚಿಂತೆ ಪ್ರಯೋಗಗಳನ್ನು ಬೆಳಕಿಗೆ ತರಲು ವೇದಿಕೆ ಸೃಷ್ಟಿಸಲಾಯಿತು.  read more »

ಪ್ರಶ್ನೆ ಕೇಳಿ!
ನೀರಿನ ಸುತ್ತ ನಿಮಗಿರುವ ಪ್ರಶ್ನೆಗಳನ್ನು ಕೇಳಿ.

ಜೀವನದಿ ಕಾವೇರಿ

ಚಿತ್ರಗಳು ಮತ್ತು ಮೂಲ ಬರಹ: Claire Arni ಮತ್ತು Oriole Henri

ಕನ್ನಡಕ್ಕೆ ತಂದವರು: ಹೇಮ ಕದ್ರಾಪುರ

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>

ನಿಮಗೆ ಏನನಿಸಿತು? ತಪ್ಪದೆ ತಿಳಿಸಿ!

ಈ ಪೋರ್ಟಲ್ ಕುರಿತ ನಿಮ್ಮ ಅನಿಸಿಕೆಗಳನ್ನು ನಮಗೆ ಬರೆದು ಕಳಿಸಿ. ನಿಮ್ಮ ಸಲಹೆ, ಅಭಿಪ್ರಾಯಗಳು ಈ ಸಮುದಾಯ ಕಟ್ಟುವಲ್ಲಿ ಅತ್ಯವಶ್ಯಕ.

ಅಲ್ಲದೆ, ಈ‌ ಸಮುದಾಯದಲ್ಲಿ ನೀವೂ ಬರೆಯಬಹುದು. ಭಾಗವಹಿಸುವ ಕುರಿತು ಹೆಚ್ಚಿನ ಮಾಹಿತಿಗೆ ನಮಗೊಂದು ಇ-ಮೇಯ್ಲ್ ಕಳುಹಿಸಿ.