Home ›
ದೊರೆಯ ವ್ಯಥೆ; ಸಾರಕ್ಕಿಯ ಕಥೆ
Submitted by editor on Thu, 19/02/2009 - 20:10.
ವಿಜಯಕರ್ನಾಟಕದಲ್ಲಿ ಬೆಂಗಳೂರಿನ ಕೆರೆಗಳ ಈಗಿನ ಪರಿಸ್ಥಿತಿ ಪರಿಚಯಿಸುತ್ತ ಬಂದ ಮಂಜುನಾಥ್, ಈಗ ವಾಟರ್ ಪೋರ್ಟಲ್ಲಿನಲ್ಲಿ ಬರೆಯುತ್ತಿದ್ದಾರೆ, ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ ಇವರ ಮೊದಲ ಲೇಖನ, ಸಾರಕ್ಕಿ ಕೆರೆಯ ಕುರಿತು ಇಲ್ಲಿದೆ:
ಸಾಮ್ರಾಜ್ಯ ಇಲ್ಲದ ಅಧಿಪತಿ: ದೊರೆ ಎಂದ ಕೂಡಲೇ ಸಾಮ್ರಾಜ್ಯದ ಅಧಿಪತಿ. ಸಾಕಷ್ಟು ಪ್ರದೇಶವನ್ನು ತನ್ನ ಅಧೀನದಲ್ಲಿಟ್ಟುಕೊಂಡು, ಸಮೃದ್ಧವಾದ ಜೀವನ ನಡೆಸುವವನು. ಇವನಿಗೆ ಆಳು-ಕಾಳು, ಸೇನೆ-ಸೇನಾಧಿಪತಿ, ರಾಣಿ-ಮಹಾರಾಣಿ, ಅರಮನೆ-ಅಂತಃಪುರ ಎಲ್ಲವೂ ಇರುತ್ತದೆ. ಆದರೆ, ಈಗ ನಾನು ಹೇಳ ಹೊರಟಿರುವ ದೊರೆ ಮಾತ್ರ ತಿರುಕ. ಅದೂ ಬೆಂಗಳೂರಿನಲ್ಲಿ ಇಪ್ಪತ್ತೊಂಬತ್ತು ಎಕರೆ ಪ್ರದೇಶವನ್ನೂ ಹೊಂದಿದ್ದರೂ ಈತ ಕಳಾಹೀನ. ಕೊಳಕಿನ ರಾಜ. ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ವ್ಯಾಪ್ತಿಯಲ್ಲಿರುವ ದೊರೆ ಕೆರೆಯ ಸ್ಥಿತಿ ಇದು.
- 208 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
| Subscribe to IWP Kannada list |
| Visit this group |


ಇತ್ತೀಚಿನ ಪ್ರತಿಕ್ರಿಯೆ
2 weeks 6 days ago
6 weeks 4 days ago
6 weeks 4 days ago
23 weeks 1 day ago
23 weeks 1 day ago
38 weeks 2 days ago
38 weeks 3 days ago
38 weeks 5 days ago
38 weeks 5 days ago
38 weeks 6 days ago