ತುಮಕೂರಿನಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ" ಕಾರ್ಯಕ್ರಮ
ಬರುವ ಭಾನುವಾರ, ಮಾರ್ಚ್ ೧೫, ೨೦೦೯ ರಂದು ತುಮಕೂರಿನಲ್ಲಿ "ನೀರ ನಿಶ್ಚಿಂತೆ" ಕಾರ್ಯಕ್ರಮದ ಮೂರನೇ ಆವೃತ್ತಿ ಆಯೋಜಿಸಲಾಗಿದೆ. ಕಾರ್ಯಕ್ರಮ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ವಿವರ ಕೆಳಗಿನಂತೆ:
೧೦.೩೦ - ೧೧.೩೦ - ಸ್ಥಳೀಯ ಸಮುದಾಯದ ಪರಿಚಯ
೧೧.೩೦ - ೧೨.೩೦ - ಕಂಪ್ಯೂಟರಿನಲ್ಲಿ ಕನ್ನಡ: ಕನ್ನಡದಲ್ಲಿ ಬರೆಯಲು ತಂತ್ರಜ್ಞಾನ
೧೨.೩೦ - ೧.೩೦ - "ನೀರ ನಿಶ್ಚಿಂತೆ"ಯೆಡೆಗೆ ಅರಿವು ಮೂಡಿಸಲು ಅಂತರ್ಜಾಲದ ಬಳಕೆ, ಹೇಗೆ?
೨.೩೦ - ೪.೩೦ - ಕಿರುಚಿತ್ರ - "ಕಾಲಿ ಬೇಯ್ನ್".
೪.೩೦ - ೫.೩೦ - ಪ್ರಶ್ನೋತ್ತರ, ಮಾತುಕತೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಕಂಪ್ಯೂಟರಿನಲ್ಲಿ ಕನ್ನಡ ಟೈಪಿಸಲು, ಬಳಸಲು ಬೇಕಿರುವ ತಂತ್ರಾಂಶಗಳನ್ನೊಳಗೊಂಡ ಸಿ.ಡಿಯೊಂದನ್ನು ಸಹ ನೀಡಲಾಗುವುದು.
ಆ ದಿನ, ನಮ್ಮೊಂದಿಗೆ: ತುಮಕೂರಿನ ಮಿತ್ರರು, ಬೆಂಗಳೂರ ತಂತ್ರಜ್ಞರ ಬಳಗ (ಸಂಪದ) ಹಾಗು ಆಸಕ್ತರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ದಯವಿಟ್ಟು ಭೂಷಣ್ ಮಿಡಿಗೇಶಿಯವರನ್ನು ಸಂಪರ್ಕಿಸಿ ಅಥವ ನಮಗೊಂದು ಇ-ಮೇಯ್ಲ್ ಹಾಕಿ ಅಥವ ಇಲ್ಲಿ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಿ:
9480690620
events-kn@indiawaterportal.org

ಕಾರ್ಯಕ್ರಮ ಅರ್ಘ್ಯಂ ಸಂಸ್ಥೆ, ಧಾನ್ಯ ಸಂಸ್ಥೆ ಹಾಗೂ ಸಂಪದದ ಸಹಯೋಗದಲ್ಲಿ ಮೂಡಿಬರಲಿದೆ. ಕಾರ್ಯಕ್ರಮದ ದಿನದಂದು ಕೂಡ ನೋಂದಾಯಿಸಿಕೊಳ್ಳಬಹುದು.
- 328 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
| Subscribe to IWP Kannada list |
| Visit this group |


ಇತ್ತೀಚಿನ ಪ್ರತಿಕ್ರಿಯೆ
2 weeks 5 days ago
3 weeks 4 days ago
12 weeks 2 days ago
12 weeks 6 days ago
15 weeks 2 days ago
16 weeks 4 days ago
18 weeks 1 hour ago
18 weeks 3 days ago
22 weeks 6 days ago
23 weeks 6 days ago