ವಿಶೇಷ ಬರಹಗಳು
Recent blog posts
Poll
Recent comments
- ಎಲ್ಲಿರೋದು
2 hours 52 min ago - ಹರಿ, ನೀರು
6 days 13 hours ago - ಕುಡಿಯುವ
1 week 14 sec ago - ಹಳ್ಳಿಗಳಿಂ
1 week 4 days ago - ನಿಮ್ಮ ಸಾಹಸ
1 week 6 days ago - Idu ondu athytammavaada
2 weeks 6 hours ago - Dear Mr. Mallikarjuna,
can
2 weeks 9 hours ago - neevu kalisiro salahe
2 weeks 3 days ago - ಧನ್ಯವಾದ
2 weeks 3 days ago - ಈ ಉಪಯುಕ್ತ
2 weeks 4 days ago

ಉತ್ತಮ ಲೇಖನ.ಉಚಿತ ವಿದ್ಯುತ್ತಿನ ಹಿಂದೆ ಇರುವ ಗಂಭೀರ ಸಮಸ್ಯೆಯನ್ನು ಮನ ಮುಟ್ಟುವಂತೆ ನಿರೂಪಿಸಿದ್ದೀರಿ.ಆದರೆ ನಮ್ಮನ್ನಾಳುವವರಿಗೆ ಇದು ಎಷ್ಟರಮಟ್ಟಿಗೆ ಮುಟ್ಟೀತು?. ಒಬ್ಬರು ರೈತೋದ್ಧಾರಕ್ಕೆ ಉಚಿತ ವಿದ್ಯುತ್ ಕೊಟ್ಟರೆ ಇನ್ನೊಬ್ಬರು ಸಾಲಮನ್ನಾ ಎಂದು ರೈತರನ್ನು ವಂಚಿಸಲು ಪ್ರಯತ್ನಿಸುತ್ತಾರೆ.ಕಡಿಮೆ ಬಡ್ಡಿಯ ಸಾಲ, ಕಡಿಮೆ ಕ್ರಯದ ಗುಣಮಟ್ಟದ ವಿದ್ಯುತ್, ರೈತರಿಗೆ ಬೇಕಾದ ಬೆಳೆಮಾಹಿತಿ,ಉತ್ತಮ ಮಾರುಕಟ್ಟೆ ವ್ಯವಸ್ಥೆ, ಅಗತ್ಯ ಸಂದರ್ಭದಲ್ಲಿ ಬೆಂಬಲ ಬೆಲೆಯ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದನ ಇದನ್ನೆಲ್ಲಾ ಒದಗಿಸಿದರೆ ರೈತರ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗ ಬಹುದು.ಆದರೆ ರಾಜಕಾರಣಿಗಳಿಗೆ ಓಟು ಬರುತ್ತದೆಯೇ?