Poll
Recent comments
- My introduction to
15 hours 17 min ago - Beautiful picture.
18 hours 30 min ago - bhala uththamavaaada ,
6 days 15 hours ago - ನಮ್ಮೂರಿನಿ
1 week 16 hours ago - ಕೊಳವೆ
1 week 19 hours ago - Really im very happy about
1 week 1 day ago - Nice to know that the
1 week 5 days ago - thumbaa chennagide.male
1 week 6 days ago - thumba
1 week 6 days ago - ಹರಿ
1 week 6 days ago
Recent blog posts
- ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"
- 'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು
- ಮಳೆ
- ನಮ್ಮ ಕೊಳವೆ ಬಾವಿಯ ಮರುಪೂರಣ
- ದೊಡ್ಡ ನೀರಿನ ತೊಟ್ಟಿ ನೀರಿನ ದುರ್ವ್ಯಯವನ್ನು ತಡೆಯುತ್ತದೆ!
- ಮನೆಯ ಮೇಲೆ ಹರಿದ ನೀರು ತುಂಬಿಡಲು ಹೀಗೊಂದು ವಿಧಾನ
- ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!
- ಕಾರ್ಯಾಗಾರ: ಸಾಂಪ್ರದಾಯಿಕ ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ
- ಮರಗಳು ಮಾಡುವ ಮಳೆ ನೀರು ಕೊಯ್ಲು
- ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್

ನಿಮ್ಮ ವ್ಯಂಗ್ಯಚಿತ್ರ ತುಂಬಾ ಚೆನ್ನಾಗಿದೆ.
ರೈತರಿಗೆ ಉಚಿತ ವಿದ್ಯುತ್ ಪೂರೈಸುವದು ತಪ್ಪಾಗಿರಬಹುದು. ಆದರೆ, ರೈತರಿಗೆ ಸಕಾಲದಲ್ಲಿ, ಸರಿಯಾದ ಬೆಲೆಯಲ್ಲಿ ಬೀಜ, ಗೊಬ್ಬರ ದೊರೆಯುತ್ತಿದೆಯೆ? ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರೆಯುತ್ತಿದೆಯೆ?
ಉಚಿತ ವಿದ್ಯುತ್ ಪೂರೈಸಲು ಮುಂದಾಗುವ ಸರಕಾರ, ರಸಗೊಬ್ಬರ ಕೊಳ್ಳುವಾಗ ನೇರವಾಗಿ ರೈತರಿಗೇ ಸಬ್ಸಿಡಿ ಕೊಡಬಹುದು. ಆದರೆ ಸಬ್ಸಿಡಿಯನ್ನು ರಸಗೊಬ್ಬರ ಕಾರಖಾನೆಗಳಿಗೆ ಕೊಡುತ್ತದೆ. ಏಕೆಂದರೆ, ಈ ಕಾರಖಾನೆಗಳು ತಮಗೆ ದೊರೆಯುವ ಸಬ್ಸಿಡಿಯ ಮೇಲೆ ಕಮಿಶನ್ ಕೊಡುತ್ತವೆ. ರೈತನಾದರೆ ಕೊಡಲಾರ. ಆದುದರಿಂದ ಉಚಿತ ವಿದ್ಯುತ್ ಸಹ ಒಂದು ರೀತಿಯ ಸಬ್ಸಿಡಿ ಎಂದು ಏಕೆ ಭಾವಿಸಬಾರದು?