ಈ ವಿಷಯವನ್ನು ನಾನು ಸ್ವದೇಶಿ magazineನಲ್ಲಿ ಓದಿದ್ದೆ. ಮನಸ್ಸು ಆತಂಕಗೊಂಡಿತ್ತು. ಇವತ್ತು ನಿಮ್ಮ mail ನೋಡಿದಾಗ ಮತ್ತೆ ಸಂಕಟವಾಯ್ತು ಎಷ್ಟು damage ಮಾಡಬಹುದೋ ಅಷ್ಟು damage ನಾವು ಮೊದಲೇ ಮಾಡಿ ಆಗಿದೆ. ಕಡೇಪಕ್ಷ ಗೋಮುಖ ಮತ್ತು ಉತ್ತರಕಾಶಿ ನಡುವೆಯಾದರೂ ಮಾನವನ ಕಾಟ ಇರಲಾರದು ಎಂದು ಡಾ. ಅಗರ್ವಾಲ್ ರವರು ಆಶಯ ಇಟ್ಟುಕೊಂಡಿದ್ದರು.ಹರಿದ್ವಾರದಲ್ಲೂ ಸಹಾ ನೀರು ಕಡಿಮೆ ಆಗಿದೆ. ನಮ್ಮನ್ನಾಳಲು ಬರುತ್ತಿರುವ ಪ್ರತಿ ಸರ್ಕಾರವೂ ಗಂಗಾ ಮಾತೆಯ ಮೇಲೆ ಎಸಗುತ್ತಿರುವ ಅನ್ಯಾಯಗಳು ಮತ್ತು ಅದರ ಪರಿಣಾಮಗಳು ಡಾ. ಅಗರ್ವಾಲ್ ರವರಿಗೆ ಮತ್ತು ಪರಿಸರವಾದಿಗಳಿಗೆ ತುಂಬಾ ನೋವು ಕೊಟ್ಟಿದೆ.
ನಮ್ಮ ದುರದೃಷ್ಟ ಈ issueಗಳೆಲ್ಲ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿದೆ. ಯಾವ ಪಕ್ಷವೇ ಆಳಲಿ ಎಲ್ಲರದೂ ಒಂದೇ ರೀತಿಯ ನೋಟಗಳು, ಒಂದೇ ರೀತಿಯ schemes.
ಡಾ. ಅಗರ್ವಾಲ್ ರವರ ಉಪವಾಸ ಬೇಗ ಮುಗಿಯುವಂತಾಗಲಿ, ಸರ್ಕಾರ ಮತ್ತು ಜನತೆ ಒಂದು ಒಳ್ಳೆಯ ನಿರ್ಧಾರ ತೆಗೆದು ಗಂಗೆ ಮಾತೆ ತಡೆಯಿಲ್ಲದೆ ಹರಿಯುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

Reply

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
1 + 1 =
Solve this simple math problem and enter the result. E.g. for 1+3, enter 4.