Poll
Recent comments
- My introduction to
16 hours 42 min ago - Beautiful picture.
19 hours 55 min ago - bhala uththamavaaada ,
6 days 17 hours ago - ನಮ್ಮೂರಿನಿ
1 week 18 hours ago - ಕೊಳವೆ
1 week 21 hours ago - Really im very happy about
1 week 1 day ago - Nice to know that the
1 week 5 days ago - thumbaa chennagide.male
1 week 6 days ago - thumba
1 week 6 days ago - ಹರಿ
1 week 6 days ago
Recent blog posts
- ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"
- 'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು
- ಮಳೆ
- ನಮ್ಮ ಕೊಳವೆ ಬಾವಿಯ ಮರುಪೂರಣ
- ದೊಡ್ಡ ನೀರಿನ ತೊಟ್ಟಿ ನೀರಿನ ದುರ್ವ್ಯಯವನ್ನು ತಡೆಯುತ್ತದೆ!
- ಮನೆಯ ಮೇಲೆ ಹರಿದ ನೀರು ತುಂಬಿಡಲು ಹೀಗೊಂದು ವಿಧಾನ
- ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!
- ಕಾರ್ಯಾಗಾರ: ಸಾಂಪ್ರದಾಯಿಕ ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ
- ಮರಗಳು ಮಾಡುವ ಮಳೆ ನೀರು ಕೊಯ್ಲು
- ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್

ಈ ವಿಷಯವನ್ನು ನಾನು ಸ್ವದೇಶಿ magazineನಲ್ಲಿ ಓದಿದ್ದೆ. ಮನಸ್ಸು ಆತಂಕಗೊಂಡಿತ್ತು. ಇವತ್ತು ನಿಮ್ಮ mail ನೋಡಿದಾಗ ಮತ್ತೆ ಸಂಕಟವಾಯ್ತು ಎಷ್ಟು damage ಮಾಡಬಹುದೋ ಅಷ್ಟು damage ನಾವು ಮೊದಲೇ ಮಾಡಿ ಆಗಿದೆ. ಕಡೇಪಕ್ಷ ಗೋಮುಖ ಮತ್ತು ಉತ್ತರಕಾಶಿ ನಡುವೆಯಾದರೂ ಮಾನವನ ಕಾಟ ಇರಲಾರದು ಎಂದು ಡಾ. ಅಗರ್ವಾಲ್ ರವರು ಆಶಯ ಇಟ್ಟುಕೊಂಡಿದ್ದರು.ಹರಿದ್ವಾರದಲ್ಲೂ ಸಹಾ ನೀರು ಕಡಿಮೆ ಆಗಿದೆ. ನಮ್ಮನ್ನಾಳಲು ಬರುತ್ತಿರುವ ಪ್ರತಿ ಸರ್ಕಾರವೂ ಗಂಗಾ ಮಾತೆಯ ಮೇಲೆ ಎಸಗುತ್ತಿರುವ ಅನ್ಯಾಯಗಳು ಮತ್ತು ಅದರ ಪರಿಣಾಮಗಳು ಡಾ. ಅಗರ್ವಾಲ್ ರವರಿಗೆ ಮತ್ತು ಪರಿಸರವಾದಿಗಳಿಗೆ ತುಂಬಾ ನೋವು ಕೊಟ್ಟಿದೆ.
ನಮ್ಮ ದುರದೃಷ್ಟ ಈ issueಗಳೆಲ್ಲ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿದೆ. ಯಾವ ಪಕ್ಷವೇ ಆಳಲಿ ಎಲ್ಲರದೂ ಒಂದೇ ರೀತಿಯ ನೋಟಗಳು, ಒಂದೇ ರೀತಿಯ schemes.
ಡಾ. ಅಗರ್ವಾಲ್ ರವರ ಉಪವಾಸ ಬೇಗ ಮುಗಿಯುವಂತಾಗಲಿ, ಸರ್ಕಾರ ಮತ್ತು ಜನತೆ ಒಂದು ಒಳ್ಳೆಯ ನಿರ್ಧಾರ ತೆಗೆದು ಗಂಗೆ ಮಾತೆ ತಡೆಯಿಲ್ಲದೆ ಹರಿಯುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.