ವಿಶೇಷ ಬರಹಗಳು
Recent blog posts
Poll
Recent comments
- ಹರಿ, ನೀರು
6 days 6 hours ago - ಕುಡಿಯುವ
6 days 16 hours ago - ಹಳ್ಳಿಗಳಿಂ
1 week 3 days ago - ನಿಮ್ಮ ಸಾಹಸ
1 week 6 days ago - Idu ondu athytammavaada
1 week 6 days ago - Dear Mr. Mallikarjuna,
can
2 weeks 1 hour ago - neevu kalisiro salahe
2 weeks 2 days ago - ಧನ್ಯವಾದ
2 weeks 2 days ago - ಈ ಉಪಯುಕ್ತ
2 weeks 3 days ago - ಧನ್ಯವಾದ
2 weeks 3 days ago

ಈ ರೀತಿ ದುರಾಸೆಯಿಂದ ನಾವು ಎಲ್ಲಿಂದ ಎಲ್ಲಿಗೆ ಹೊರಟಿದ್ದೇವೆ ಎಂಬುದಾಗಿ ಯೊಚನೆ ಮಾಡಿದರೆ, ನಮಗೆ ಸಿಗುವುದು ವಿನಾಶದ ಅಂಚು. ನಮ್ಮ ಬೇಕುಗಳಿಗೆ ನಾವು ಪ್ರಕೃತಿಯನ್ನು ಹಾಳು ಮಾಡುತ್ತಿದ್ದೇವೆ..ಇವತ್ತು ಇಂತಹ ಅಹಿತಕಾರಿ ಯೋಜನೆಗಳನ್ನು ತಡೆಯದಿದ್ದರೆ ನಾಳೆ ಗಂಗಾ ಯಮುನೆಯರನ್ನು ನಕಾಶೆಯಲ್ಲಿ ನೋಡಬೇಕಾಗುತ್ತದೆ.
ಕಾಡುಗಳು ನಶಿಸಿ ಹೋಗುತ್ತಿವೆ. ಅತಿಯಾದ ಕಾಂಕ್ರೀಟು ಕಾಡು ಬೆಳೆಯುತ್ತಿದೆ. ನಮ್ಮ ದೇಶದಲ್ಲಿ ಕುಡಿಯುವ ನೀರು ಎಂದೂ ಮಾರಾಟದ ವಸ್ತುವಾಗಿರಲಿಲ್ಲ ಆದರೆ ಇಂದು ಕುಡಿಯುವ ನೀರಿಗೂ ಬೆಲೆ ಮತ್ತು ತೆರ ತೆರಬೇಕು. ಿದೆಲ್ಲ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರು ಅತ್ಯಾಚಾರ. ಪ್ರೊ|ಜಿ.ಡಿ. ಅಗರ್ ವಾಲ್ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ..ಆದರೆ ಇಂತಹ ವಿಷಯಗಳು ಮಾತ್ರ ಮಾಧ್ಯಮಗಳಲ್ಲಿ ಮಾತ್ರ ಯಾಕೆ ಚರ್ಚೆಯಾಗುವುದಿಲ್ಲ?????