ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!
Submitted by editor on Fri, 06/06/2008 - 01:57.

ವಿಶ್ವನಾಥ್ ಬರೆಯುತ್ತಾರೆ:
"ಶಾಂತ ಶೀಲಾ ನಾಯರ್ ಹಾಗೂ ಭಾರತ ಸರ್ಕಾರದ ರೂರಲ್ ಡಿಪಾರ್ಟ್ಮೆಂಟು, ಸಾಂಪ್ರದಾಯಿಕ ಬಾವಿಗಳನ್ನುಳಿಸುವ ಸಲುವಾಗಿ ಒಂದಷ್ಟು ಗೈಡ್ ಲೈನುಗಳನ್ನು ಹೊರತಂದಿದ್ದಾರೆ.
ನಮ್ಮ ಮುಲಬಾಗಿಲು ಪ್ರಾಜೆಕ್ಟಿನ ಸಲುವಾಗಿ ಇದನ್ನು ನೋಡುತ್ತಿದ್ದೆವು.
ದೊಡ್ಡಬಳ್ಳಾಪುರದಲ್ಲಿ ಬಾವಿಯೊಂದನ್ನು ಬಳಕೆಗೆ ಯೋಗ್ಯವಾಗುವಂತೆ ಮಾಡಿದ್ದಾರೆ. ಆ ಬಾವಿ ಮುಳಬಾಗಿಲು ಬಾವಿಗಿಂತ ಚಿಕ್ಕದು, ಆದರೆ ಗಾತ್ರ ಎಷ್ಟಾದರೇನು?
ನಾಗದಳ ಅನ್ನೋ ಚಿಕ್ಕ ಗುಂಪಿನವರು ಸಂಪೂರ್ಣ ಕೆಲಸವನ್ನುವಹಿಸಿಕೊಂಡಿದ್ದರು. ಇವರೊಂದಿಗೆ ಎನ್ ಎಸ್ ಎಸ್, ಅಯ್ಯಪ್ಪ ಸ್ವಾಮಿ ಭಕ್ತರು, ಶ್ರೀ ಶ್ರೀ ರವಿಶಂಕರ್ ಅನುಯಾಯಿಗಳು ಹಾಗೂ ಇನ್ಫಿಯಿಂದ ಬಂದ ಒಂದು ಗುಂಪು, ರೋಟರಿ ಕ್ಲಬ್ಬಿನಿಂದ ಗುಂಪು ಎಲ್ಲರೂ ಜೊತೆಗೂಡಿ ಕೆಲಸ ಮಾಡಿದರು.
ಈ ರೀತಿಯ ಕೆಲಸಗಳು ಇತ್ತೀಚೆಗೆ ನೆಲಮಂಗಲ ಹಾಗೂ ಆನೇಕಲ್ಲಿನಲ್ಲೂ ನಡೆಯುತ್ತಿದೆ." ಎಂದು.
ಇದೇ ಕುರಿತಾದ ಒಂದು ವೀಡಿಯೋ ಕೂಡ ಕಳುಹಿಸಿದ್ದಾರೆ:
- editor's blog
- 1224 reads
Email this page
Printer-friendly version

Recent comments
4 hours 29 min ago
6 days 15 hours ago
1 week 1 hour ago
1 week 4 days ago
1 week 6 days ago
2 weeks 8 hours ago
2 weeks 11 hours ago
2 weeks 3 days ago
2 weeks 3 days ago
2 weeks 4 days ago