ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!

ದೊಡ್ಡಬಳ್ಳಾಪುರದ ಬಾವಿ

ವಿಶ್ವನಾಥ್ ಬರೆಯುತ್ತಾರೆ:
"ಶಾಂತ ಶೀಲಾ ನಾಯರ್ ಹಾಗೂ ಭಾರತ ಸರ್ಕಾರದ ರೂರಲ್ ಡಿಪಾರ್ಟ್ಮೆಂಟು, ಸಾಂಪ್ರದಾಯಿಕ ಬಾವಿಗಳನ್ನುಳಿಸುವ ಸಲುವಾಗಿ ಒಂದಷ್ಟು ಗೈಡ್ ಲೈನುಗಳನ್ನು ಹೊರತಂದಿದ್ದಾರೆ.
ನಮ್ಮ ಮುಲಬಾಗಿಲು ಪ್ರಾಜೆಕ್ಟಿನ ಸಲುವಾಗಿ ಇದನ್ನು ನೋಡುತ್ತಿದ್ದೆವು.
ದೊಡ್ಡಬಳ್ಳಾಪುರದಲ್ಲಿ ಬಾವಿಯೊಂದನ್ನು ಬಳಕೆಗೆ ಯೋಗ್ಯವಾಗುವಂತೆ ಮಾಡಿದ್ದಾರೆ. ಆ ಬಾವಿ ಮುಳಬಾಗಿಲು ಬಾವಿಗಿಂತ ಚಿಕ್ಕದು, ಆದರೆ ಗಾತ್ರ ಎಷ್ಟಾದರೇನು?
ನಾಗದಳ ಅನ್ನೋ ಚಿಕ್ಕ ಗುಂಪಿನವರು ಸಂಪೂರ್ಣ ಕೆಲಸವನ್ನುವಹಿಸಿಕೊಂಡಿದ್ದರು. ಇವರೊಂದಿಗೆ ಎನ್ ಎಸ್ ಎಸ್, ಅಯ್ಯಪ್ಪ ಸ್ವಾಮಿ ಭಕ್ತರು, ಶ್ರೀ ಶ್ರೀ ರವಿಶಂಕರ್ ಅನುಯಾಯಿಗಳು ಹಾಗೂ ಇನ್ಫಿಯಿಂದ ಬಂದ ಒಂದು ಗುಂಪು, ರೋಟರಿ ಕ್ಲಬ್ಬಿನಿಂದ ಗುಂಪು ಎಲ್ಲರೂ ಜೊತೆಗೂಡಿ ಕೆಲಸ ಮಾಡಿದರು.
ಈ ರೀತಿಯ ಕೆಲಸಗಳು ಇತ್ತೀಚೆಗೆ ನೆಲಮಂಗಲ ಹಾಗೂ ಆನೇಕಲ್ಲಿನಲ್ಲೂ ನಡೆಯುತ್ತಿದೆ." ಎಂದು.

ಇದೇ ಕುರಿತಾದ ಒಂದು ವೀಡಿಯೋ ಕೂಡ ಕಳುಹಿಸಿದ್ದಾರೆ:


 

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
3 + 13 =
Solve this simple math problem and enter the result. E.g. for 1+3, enter 4.