ಮರಗಳು ಮಾಡುವ ಮಳೆ ನೀರು ಕೊಯ್ಲು

ನಲ್ಲಿ ತಿರುಗಿಸಿದಾಗ ಪಕ್ಕಾ ಕಾವೇರಿ ನೀರು ಹರಿದಂತೆ, ಇಲ್ಲವೇ ತೂತು ಬಿದ್ದ ಪೈಪ್ ಲೈನ್ ನಿಂದ ದಿನವಿಡೀ ರಸ್ತೆಗೆ ಚಿಮ್ಮಿ ಪೋಲಾಗುವ ಸಿಎಂಸಿ ನೀರಿನಂತೆ, ಆ ಬೋಳು ಬೆಟ್ಟದಲ್ಲಿ ಅದು ಹೇಗೆ ಅಷ್ಟೊಂದು ನೀರು ಚಿಮ್ಮುತ್ತಿತ್ತೋ ದೇವರೇ ಬಲ್ಲ, ಅದೂ ಆ ಮರದ ಬೊಡ್ಡೆಯಿಂದ!

 

ನಂಬಲಿಕ್ಕಾಗದಿದ್ದರೂ ಇದು ನೂರಕ್ಕೆ ನೂರು ಸತ್ಯ.  ಮರದ ಮೈಯಲ್ಲಿ ಎಲ್ಲಿಯೇ ಸುಮ್ಮನೆ ಒಂದು ಗಾಯ ಮಾಡಿದರೂ ಸಾಕು, ರಕ್ತದಂತೆ ನೀರು ಜಿನುಜಿನುಗಿ ಬರುತ್ತದೆ.  ಸ್ವಲ್ಪ ಆಳಕ್ಕೆ ಕಡಿದರೆ, ಬೊಗಸೆಯಲ್ಲಿ ಹಿಡಿದುಕೊಂಡು ಕುಡಿಯಬಹುದು. ಒಂದಷ್ಟು ಹೊತ್ತ ಹೀಗೆಯೇ ಇರುತ್ತದೆ. ಅನಂತರ ಒಸರುವುದು ಕಡಿಮೆಯಾಗುತ್ತ ಬಂದು ನಿಂತು ಹೋಗುತ್ತದೆ.

ಈ ಆಶ್ಚರ್ಯಕರ ವಿಷಯದ ಬಗ್ಗೆ ತಿಳಿದುಕೊಳ್ಳಬೇಕೆ? ಹಾಗಿದ್ದರೆ, ಇಲ್ಲಿ ಕ್ಲಿಕ್ಕಿಸಿ: http://www.vijaykarnatakaepaper.com/pdf/2008/04/18/20080418a_008101004.jpg

  

ಕೃಪೆ: ವಿಜಯ ಕರ್ನಾಟಕ, ಶುಕ್ರವಾರ 18, ಏಪ್ರಿಲ್ 2008; ರಾಧಕೃಷ್ಣ ಭಡ್ತಿಯವರ ಲೇಖನ, ನೀರು ನೆರಳು ಎಂಬ ಅಂಕಣದಲ್ಲಿ.

ನೀರಿಗಾಗಿ ಈ ರೀತಿ ಮರಗಳಿಗೆ ಹಾನಿಮಾಡುವುದು ಎಷ್ಟು ಸರಿ ?

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
1 + 3 =
Solve this simple math problem and enter the result. E.g. for 1+3, enter 4.