ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್

ವಿಜಯ ಕರ್ನಾಟಕ ದಿನಪತ್ರಿಕೆಯ ಕೃಷಿ ವಿಜಯ ವಿಭಾಗದ ಹನಿಗೂಡಿಸೋಣ ಎಂಬ ಅಂಕಣದಲ್ಲಿ ಮೂಡಿಬಂದ ಈ ಶೀರ್ಷಿಕೆಯ ಲೇಖನ ಶ್ರೀ ಪಡ್ರೆಯವರದು. 

 

ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ತೆರೆದ ಬಾವಿಗಳನ್ನು ನೀರಿನ ಟ್ಯಾಂಕುಗಳನ್ನಾಗಿ ಉಪಯೋಗಿಸುವ ವಸ್ತು ವಿಷಯವನ್ನು ಈ ಲೇಖನವು ಹೊಂದಿದೆ. 

 

ರತ್ನಗಿರಿ ಜಿಲ್ಲೆಯ ಸಮುದ್ರತೀರದ ವೆಲ್ನೇಶ್ವರ್ ಗ್ರಾಮ.  ಇಲ್ಲಿನ ವೆಲ್ನೇಶ್ವರ ದೇಗುಲದಿಂದಾಗಿ ಊರಿಗೆ ಈ ಹೆಸರು. <!--break-->  ಯಾತ್ರಿಗಳಿಗೆ ದೇಗುಲದ ಭಕ್ತ ನಿವಾಸ ನೆರಳು, ವಸತಿ, ಊಟ ಕೊಡುತ್ತದೆ. 

 

ಜಂಬಿಟ್ಟಿಗೆ ಮಣ್ಣಿನ ಈ ಪ್ರದೇಶದಲ್ಲಿ ಕೊಳವೆಬಾವಿ ಉಪ್ಪು ನೀರನ್ನೇ ಕೊಟ್ಟೀತು. ಹಾಗಾಗಿ, ಇಲ್ಲಿ ತೆರೆದ ಬಾವಿಗಳೇ ನೀರಿನ ಮೂಲ.  ಹೆಚ್ಚಿನವು ಏಪ್ರಿಲ್ ನಲ್ಲೇ ಬತ್ತಿ ಬಿಡುತ್ತವೆ. 

 ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: http://www.vijaykarnatakaepaper.com/pdf/2008/04/16/20080416a_028101003.jpg 

ಕೃಪೆ: ವಿಜಯ ಕರ್ನಾಟಕ, ಬುಧವಾರ 16 ಏಪ್ರಿಲ್, 2008; ಅಂಕಣ: ಹನಿಗೂಡಿಸೋಣ, ಲೇಖನ: ಶ್ರೀ ಪಡ್ರೆ

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
3 + 4 =
Solve this simple math problem and enter the result. E.g. for 1+3, enter 4.