ನಾಗರೀಕರಿಗಿಲ್ಲ ಕಾಳಜಿ

ಬೆಂಗಳೂರಿನಂಥ ನಗರದಲ್ಲಿ ನೀರಿನ ಹಾಹಾಕಾರ ಕುರಿತು ಎಲ್ಲರೂ ಮಾತನಾಡುತ್ತಾರೆ.  ಆದರೆ, ನೀರಿನ ಮಿತ ಬಳಕೆ, ಸಂರಕ್ಷಣೆ ಬಗ್ಗೆ ಬಹುತೇಕ ಜನರಿಗೆ ಕಾಳಜಿ ಇಲ್ಲ. ಬಯೋಡೈವರ್ಸಿಟಿ ಕನ್ಸರ್ವೇಷನ್ ಲಿಮಿಟೆಡ್ (ಬಿಸಿಐಎಲ್) ಸಂಸ್ಥೆ ಬಿಸಿಐಎಲ್ ಇಕೋ ಪಲ್ಸ್ಹೆಸರಿನಡಿ ನಗರದಲ್ಲಿ ನೀರಿನ ಬಳಕೆ ಕುರಿತಂತೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯು ಈ ಅಂಶವನ್ನು ಬಹಿರಂಗಪಡಿಸಿದೆ.

ಈ ಕುರಿತಾದ 22.4.2008ರ ವಿಜಯ ಕರ್ನಾಟಕದ ಪೂರ್ಣ  ವರದಿಯನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://www.vijaykarnatakaepaper.com/pdf/2008/04/22/20080422a_014101006.jpg

Post new comment

The content of this field is kept private and will not be shown publicly.