ಸುದ್ದಿ-ಬ್ಯೂರೋ's blog

ಕಾರ್ಯಾಗಾರ: ಸಾಂಪ್ರದಾಯಿಕ ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ

ಸ್ಥಳ: ವಾರಣಾಶಿ ಫಾರಂ, ಸರವು, ಅಡ್ಯನಡ್ಕ, ದಕ್ಷಿಣ ಕನ್ನಡ

ದಿನಾಂಕ: ಭಾನುವಾರ, ಮೇ 18, 2008

ಸಮಯ: ಬೆಳಿಗ್ಗೆ 7.00ರಿಂದ ಸಂಜೆ 5.30ರವರೆಗೆ

ಮಿಂಚಂಚೆ: info@varanashi.com

ಜಲತಾಣ: www.varanashi.com

ಹಾಗೂಜಲಕೂಟ, ಕಾಸರಗೋಡುಆರ್ಥಿಕ ನೆರವು: ಅರ್ಘ್ಯಂ, ಬೆಂಗಳೂರು ಕಾರ್ಯಕ್ರಮ ವೇಳಾಪಟ್ಟಿಬೆಳಿಗ್ಗೆ 7.00ರಿಂದ 7.30 ರವರೆಗೆ: ನೋಂದಣಿ ಹಾಗೂ ಉಪಾಹಾರ(ವಾರಣಾಶಿ ಸಂಶೋಧನಾ ಪ್ರತಿಷ್ಠಾನದಲ್ಲಿ)7.30ರಿಂದ 8.30 ರವರೆಗೆ: ಸಾವಯವ ರೀತಿಯಲ್ಲಿ ಬೆಳೆದ ಬೆಳೆಗಳ ವೀಕ್ಷಣೆ, ಮಣ್ಣು ಮತ್ತು ನೀರಿನ ಸಂರಕ್ಷಣಾ ರಚನೆಗಳಿಗೆ ಭೇಟಿ, ವಾರಣಾಶಿ ಫಾರಂ8.30ರಿಂದ 9.00ರವರೆಗೆ: ಸರವು ಫಾರಂಗೆ ಭೇಟಿ9.00ರಿಂದ 10.20ರವರೆಗೆ: ಸರವು ಕಟ್ಟೆಗೆ ಭೇಟಿ, ತಿಂಡಿ10.25ರಿಂದ 10.30ರವರೆಗೆ: ಪ್ರಾರ್ಥನೆ10.30ರಿಂದ 10.45ರವರೆಗೆ: ಡಾ. ವಾರಣಾಶಿ ಕೃಷ್ಣಮೂರ್ತಿಯವರಿಂದ ಸ್ವಾಗತ ಭಾಷಣ10.45ರಿಂದ 10.55ರವರೆಗೆ: ಉದ್ಘಾಟನೆ ಸಮೃದ್ಧಿ ಮೀಯಪಡವು ಅಧ್ಯಕ್ಷರಾದ ಡಾ.ಡಿ.ಸಿ.ಚೌಟರಿಂದ10.55ರಿಂದ 11.05ರವರೆಗೆ: ಪುಸ್ತಕ ಬಿಡುಗಡೆ - ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ 11.05ರಿಂದ 11.30ರವರೆಗೆ: ಸಾಂಪ್ರದಾಯಿಕ ಕಟ್ಟಾಗಳು ಶ್ರೀ ಪಡ್ರೆ, ಹೆಸರಾಂತ ಜಲ ಪತ್ರಕರ್ತರು, ಜಲಕೂಟ, ಕಾಸರಗೋಡ್ 11.30ರಿಂದ 12.00ರವರೆಗೆ: ಯೆತಡ್ಕ ಕಟ್ಟಾಗಳು ಚಂದ್ರಶೇಖರ ಯೆತ್ಕಡ, ಅಭಿವೃದ್ಧಿ ಪತ್ರಕರ್ತರು 12.00ರಿಂದ 12.30ರವರೆಗೆ: ಮಿಟ್ಟ ಬಾಗಿಲು ಕಟ್ಟಾಗಳು ಶ್ರೀ. ಬಿ.ಕೆ. ಪರಮೇಶ್ವರ ರಾವ್, ಕಾರ್ಯದರ್ಶಿ, ನಾಗರೀಕ ಸೇವಾ ಟ್ರಸ್ಟ್ 12.30ರಿಂದ 1.10ರವರೆಗೆ: ವನರೈ ಬಂಧರ: ಶ್ರೀ. ಪ್ರಕಾಶ ಜಗತಪ್, ಯೋಜನಾ ಅಧಿಕಾರಿ, ವನರೈ ಟ್ರಸ್ಟ್ ಪುಣೆ 1.10ರಿಂದ 2.10ರವರೆಗೆ: ಊಟದ ವಿರಾಮ 2.10ರಿಂದ 2.40ರವರೆಗೆ: ಕಟ್ಟಾಗಳು ಹಾಗೂ ಅಣೆಕಟ್ಟುಗಳು ಹೋಲಿಕೆಯ ವರದಿ- ಶ್ರೀ ಶಿವಾನಂದ ಕಳವೆ, ಮಳೆ ಕೇಂದ್ರ, ನೀರ್ನಳ್ಳಿ 2.40ರಿಂದ 3,10ರವರೆಗೆ: ವಾರಣಾಶಿ ಕಟ್ಟಾಗಳು ಡಾ. ವಾರಣಾಶಿ ಕೃಷ್ಣಮೂರ್ತಿ ಹಾಗೂ ಡಾ. ಡಿ. ವಸಂತ ಕುಮಾರ ದರ್ಬೆ 3.10ರಿಂದ 3.40ರವರೆಗೆ: ತೆರೆದ ಅಧಿವೇಶನ 3.40ರಿಂದ 4.40ರವರೆಗೆ: ತಾಂತ್ರಿಕ ಅಧಿವೇಶನಕಟ್ಟಾ ಕಟ್ಟುವಿಕೆಯಲ್ಲಿ ಎದುರಾಗುವ ತೊಂದರೆಗಳು ಹಾಗೂ ಪರಿಹಾರಗಳು 1. ಸಾಮಾಜಿಕ ತೊಂದರೆಗಳು: ಶ್ರೀ. ರವಿಶಂಕರ ದೊಡ್ಡಮನಿ, ಅಭಿವೃದ್ಧಿ ಪತ್ರಕರ್ತರು2. ಸರ್ಕಾರದ ನಿಬಂಧನೆಗಳು: ಡಾ.ಪಿ. ವೀರರಾಜು, ಜಂಟಿ ನಿರ್ದೇಶಕರು, ಶ್ರೀ. ಮಧುಸೂಧನ ನಾಯರ್, ಸಹಾಯಕ ಜಿಲ್ಲಾ ಕಾರ್ಯಕ್ರಮ ಆಯೋಜಕರು, ಎನ್.ಆರ್.ಇ.ಜಿ.ಎಸ್., ಕಾಸರಗೋಡ್4.40ರಿಂದ 5.30ರವರೆಗೆ: ಮುಕ್ತಾಯ ಸಮಾರಂಭನಿರ್ಣಯಗಳುಅಧ್ಯಕ್ಷರ ಭಾಷಣ: ಡಾ. ಪಿ.ವಿ. ವೀರರಾಜು, ಜಂಟಿ ನಿರ್ದೇಶಕರು, ಕರ್ನಾಟಕ ಜಲಾನಯನ ವಿಭಾಗ, ಬೆಂಗಳೂರು ಧನ್ಯವಾದಗಳು: ಡಾ. ಅಶ್ವಿನ ಕೃಷ್ಣಮೂರ್ತಿ, ವಿ.ಆರ್.ಎಫ್., ಅಡ್ಯನಡ್ಕ ಜನ ಗಣ ಮನ ಕಾರ್ಯಾಗಾರದ ಬಗ್ಗೆ
 ಮುಂದೆ ಓದಿ »

  • ಸಮಾರಂಭದ ವ್ಯವಸ್ಥಾಪಕ: ಶಂಕರ ಸಾರದ್ಕ, ಪತ್ರಕರ್ತರು
  • ಕಾರ್ಯಕ್ರಮವನ್ನು ಕನ್ನಡದಲ್ಲಿ ನಡೆಸಲಾಗುತ್ತದೆ
  • ಭಾಷಣಕಾರರು ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ನೀಡುತ್ತಾರೆ
  • ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ನಮಗೆ ಅಂಚೆ ಚೀಟಿ / ದೂರವಾಣಿ / ಮಿಂಚಂಚೆಯ ಮೂಲಕ ಮುಂಚಿತವಾಗಿಯೇ ತಿಳಿಸಬೇಕು

ಮರಗಳು ಮಾಡುವ ಮಳೆ ನೀರು ಕೊಯ್ಲು

 ಮುಂದೆ ಓದಿ »

ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್

 ಮುಂದೆ ಓದಿ »

ನಾಗರೀಕರಿಗಿಲ್ಲ ಕಾಳಜಿ

ಬೆಂಗಳೂರಿನಂಥ ನಗರದಲ್ಲಿ ನೀರಿನ ಹಾಹಾಕಾರ ಕುರಿತು ಎಲ್ಲರೂ ಮಾತನಾಡುತ್ತಾರೆ.  ಆದರೆ, ನೀರಿನ ಮಿತ ಬಳಕೆ, ಸಂರಕ್ಷಣೆ ಬಗ್ಗೆ ಬಹುತೇಕ ಜನರಿ  ಮುಂದೆ ಓದಿ »

ಮಳೆನೀರು ಸಂಗ್ರಹ ನಿರ್ವಹಣೆ ಪ್ರಾತ್ಯಕ್ಷಿಕೆ

ಮಳೆ ನೀರು ಸಂಗ್ರಹ ಹಾಗೂ ನಿರ್ವಹಣೆಯನ್ನು ಕಥನದ ರೂಪದಲ್ಲಿ ಪ್ರಸ್ತುತ ಪಡಿಸುವ ಜಿಲ್ಲಾ ಕೇಂದ್ರವೊಂದು ಬಾಗಲಕೋಟೆಯಲ್ಲಿದೆ.  ಮುಂದೆ ಓದಿ »

ನೀರು ಶುದ್ಧೀಕರಣಕ್ಕೂ ಸೂರ್ಯನ ನೆರವು

ಅಶುದ್ಧ ನೀರನ್ನು ಶುದ್ಧ ಮಾಡುವ ಯಂತ್ರಗಳಿಗೆ ಬಳಸುವ ಇಂಧನ-ಸೌರಶಕ್ತಿ, ಪ್ರವಾಹ, ಭೂಕಂಪದಂಥ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಜನರಿಗೆ ಶುದ್ಧ ನೀರು ನೀಡುವ ಇಂಥ ಯಂತ್ರಗಳ ಸಂಶೋಧನೆಯು....  ಮುಂದೆ ಓದಿ »

ಜಲ ತಂತ್ರಜ್ಞಾನದ ಇನಿಷಿಯೇಟಿವ್

ಭಾರತ ಸರಕಾರದ "ವಿಜ್ಞಾನ ಹಾಗೂ ತಂತ್ರಜ್ಞಾನ" ಇಲಾಖೆಯು ಎಲ್ಲರಿಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸಂಶೋಧನೆ-ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ಇದರ ಬಗ್ಗೆ ತಿಳಿದುಕೊಳ್ಳಲು,  ಮುಂದೆ ಓದಿ »

Syndicate content