ವಿಡಿಯೋ
ನೆಲ-ಜಲ-ಜನ ಜಾಗೃತಿ ಜಾಥಾ ‘ಹಾಡು ಬೆಂಗಳೂರು’ ಹಾಡು 2
Submitted by Ramamani on Wed, 30/12/2009 – 10:34.
ಫ್ಲೋರೈಡಿಗೆ ತುತ್ತಾಗಿರುವ ಕರ್ನಾಟಕದ ಹಳ್ಳಿಗಳಲ್ಲಿ ಮಳೆ ನೀರು ಕೊಯ್ಲಿನ ಕಾರ್ಯಕ್ರಮ ಮನೆಗಳಿಗೆ ಮಹಡಿಯಲ್ಲಿ ಹಿಡಿದಿಟ್ಟ ನೀರ ಮೂಲಕ ನೀರು ಒದಗಿಸುವ ಪ್ರಯತ್ನ ಮಾಡಿದೆ. ಒಂದು ಒಳ್ಳೆಯ ಮರಳ ಫಿಲ್ಟರ್ ಹಾಗು ಗಾಳಿಹೋಗದ ಸಂಪು – ಇವೆರಡಿದ್ದರೆ ನೀರು ಶುದ್ಧವಾಗಿರುತ್ತದೆ. ನೀರಲ್ಲಿ ಇ-ಕೋಲಿ ಮುಂತಾದ ಬ್ಯಾಕ್ಟೀರಿಯಗಳ ಇರುವಿಕೆಯನ್ನು ಪತ್ತೆ ಹಚ್ಚಲು H2S ಸ್ಟ್ರಿಪ್ ಟೆಸ್ಟ್ ಬಾಟಲ್ ಬಳಸಲಾಗುತ್ತದೆ. ತದನಂತರ ನೀರನ್ನು ಬಳಸಲಾಗುತ್ತದೆ.
ಈ ವ್ಯವಸ್ಥೆ ಮಳೆನೀರು ಕೊಯ್ಲು ಮುಂಚೆ ಮಾಡಿಲ್ಲದ ಜಾಗದಲ್ಲೂ ಚೆನ್ನಾಗಿ ಕೆಲಸ ಮಾಡುತ್ತಿದೆ.
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
Submitted by editor on Mon, 16/06/2008 – 13:35.
Bookmark/Search this post with: