ಮುಖಪುಟ ›
ನೀರ ದನಿ
Submitted by editor on Sat, 13/09/2008 - 09:21.
ನೀರಿನ ಬಳಕೆ, ಸಮಸ್ಯೆಗಳು ಮುಂತಾದವುಗಳ ಸುತ್ತ ಒಂದು ವಿಶಿಷ್ಟವಾದ ಚಲನಚಿತ್ರೋತ್ಸವ ನಮ್ಮ ಬೆಂಗಳೂರಿನಲ್ಲಿ ಇನ್ನು ಕೆಲವೇ ಘಂಟೆಗಳಲ್ಲಿ ಪ್ರಾರಂಭವಾಗಲಿದೆ.
ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಚಲನಚಿತ್ರೋತ್ಸವ ನಡೆಯುವ ದಿನಗಳು : ಶನಿವಾರ ೧೩ ರಿಂದ ೧೮ ಸೆಪ್ಟೆಂಬರ್ ೨೦೦೮ (ಒಟ್ಟು ಐದು ದಿನ)
ಸಮಯ: ಬೆಳಿಗ್ಗೆ ಹತ್ತರಿಂದ ರಾತ್ರಿ ಒಂಬತ್ತು.
ಸ್ಥಳ:
ಜ್ಞಾನ ಜ್ಯೋತಿ ಆಡಿಟೋರಿಯಮ್
ಸೆಂಟ್ರಲ್ ಕಾಲೇಜು,
ಮೈಸೂರು ಬ್ಯಾಂಕ್ ಸರ್ಕಲ್,
ಬೆಂಗಳೂರು - ೫೬೦೦೦೧
ಪ್ರವೇಶ ಉಚಿತ.
ಗ್ಲೋಬಲ್ ವಾರ್ಮಿಂಗ್, ಜಗತ್ತಿನಾದ್ಯಂತ ನೀರಿನ ಬಳಕೆ, ತೊಂದರೆಗಳು, ಅಣೆಕಟ್ಟುಗಳು, ನೆರೆ, ತಾಪಮಾನದ ಬದಲಾವಣೆ ಮುಂತಾದ ಪ್ರಮುಖ ವಿಷಯಗಳನ್ನು ದೃಶ್ಯಮಾಧ್ಯಮದ ಮೂಲಕ ಮುಟ್ಟುವ, ಮುಟ್ಟಿಸುವ ಪ್ರಯತ್ನ ಈ ಕಾರ್ಯಕ್ರಮ.
(ಅರ್ಘ್ಯಂ, ಬೆಂಗಳೂರು ಫಿಲ್ಮ್ ಸೊಸೈಟಿ, ಸ್ವರಾಜ್, Goethe-Institut/Max Mueller Bhavan ಹಾಗೂ ಇನ್ನೂ ಹಲವು ಹಲವು ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ).
- 460 reads
Email this page
Printer-friendly version
ವಿಶೇಷ ಬರಹಗಳು
Recent blog posts
Poll
Recent comments
- ಹರಿ, ನೀರು
6 days 4 hours ago - ಕುಡಿಯುವ
6 days 15 hours ago - ಹಳ್ಳಿಗಳಿಂ
1 week 3 days ago - ನಿಮ್ಮ ಸಾಹಸ
1 week 6 days ago - Idu ondu athytammavaada
1 week 6 days ago - Dear Mr. Mallikarjuna,
can
2 weeks 32 min ago - neevu kalisiro salahe
2 weeks 2 days ago - ಧನ್ಯವಾದ
2 weeks 2 days ago - ಈ ಉಪಯುಕ್ತ
2 weeks 3 days ago - ಧನ್ಯವಾದ
2 weeks 3 days ago










ಹೊಸ ಕಾಮೆಂಟ್ ಸೇರಿಸಿ